eeshavasyam.com
ಈರೋಡಿನ ಮುದ್ರಾಪ್ರದಾನದ ಘಟನೆ
“ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ” ಎಂಬುದು ಒಂದು ಸುಭಾಷಿತ. ಇದು ಸುಭಾಷಿತವೋ ಅಥವಾ ಯಾರೋ ಒಬ್ಬ ಅನುಭಾವಿಯ ಮಾತೋ ನನಗೆ ತಿಳಿಯದು. ಆದರೆ ಸೂಕ್ತಿಯ ಮೊದಲಾರ್ಧಕ್ಕೆ ನಮ್ಮ ಶ್ರೀಗಳವರು ಒಂದು…