Videos

April 4, 2018 / / Songs and Stotras

ಗುರಣ್ಣ ಅವರು ಶ್ರೀಗುರುಗಳ, ಮುಖ್ಯಪ್ರಾಣರ ಮತ್ತು ಶ್ರೀಕೃಷ್ಣದೇವರ ಕೃಪೆಗೆ ಪಾತ್ರರಾದವರು. ಸಾಕಷ್ಟು ಸಂಪತ್ತನ್ನೂ ಮತ್ತು ಮನಸಾರೆಯಾಗಿ ಆ ಸಂಪತ್ತನ್ನು ದಾನ ಮಾಡುವ ಉದಾರ ಹೃದಯವನ್ನೂ ಅವರಿಗೆ ದಯಪಾಲಿಸಿದ್ದಾರೆ ಹರಿವಾಯುಗುರುಗಳು. ಆದರೂ ಚೂರೂ ಅಹಂಕಾರವನ್ನು ಬೆಳೆಸಿಕೊಳ್ಳದೆ ಎಲ್ಲರೊಂದಿಗೂ ಅಣ್ಣ ಅಣ್ಣ ಎಂದೇ ಮಾತನಾಡಿಸುವ ಸಜ್ಜನ ಇವರು. ಇಂತಹ ಸೌಜನ್ಯ ಇರುವುದರಿಂದಲೇ ಏನೋ ಇವರ ಹಾಡು ಬಾಯಿಯಿಂದ ಬರದೆ, ಹೃದಯದಿಂದ ಹೊರಬರುತ್ತದೆ.

October 27, 2014 / / Featured
May 5, 2014 / / Songs and Stotras

ಕಾಖಂಡಕಿಯ ಶ್ರೀಮಹೀಪತಿದಾಸರು  ತಮ್ಮ ಕುಲಸ್ವಾಮಿನಿಯಾದ ಶ್ರೀಲಕ್ಷ್ಮಿಯನ್ನು ಸ್ತುತಿಸಿ ಬರೆದ ಹಾಡು ಇದು.  ಬೃಂದಾವನಿ ರಾಗ ಇರಬಹುದೆಂದು ನನ್ನ ಊಹೆ. ತಿಳಿದವರು ಸರಿಪಡಿಸಿ.…

December 29, 2013 / / Articles