ಗುರಣ್ಣ ಅವರು ಶ್ರೀಗುರುಗಳ, ಮುಖ್ಯಪ್ರಾಣರ ಮತ್ತು ಶ್ರೀಕೃಷ್ಣದೇವರ ಕೃಪೆಗೆ ಪಾತ್ರರಾದವರು. ಸಾಕಷ್ಟು ಸಂಪತ್ತನ್ನೂ ಮತ್ತು ಮನಸಾರೆಯಾಗಿ ಆ ಸಂಪತ್ತನ್ನು ದಾನ ಮಾಡುವ ಉದಾರ ಹೃದಯವನ್ನೂ ಅವರಿಗೆ ದಯಪಾಲಿಸಿದ್ದಾರೆ ಹರಿವಾಯುಗುರುಗಳು. ಆದರೂ ಚೂರೂ ಅಹಂಕಾರವನ್ನು ಬೆಳೆಸಿಕೊಳ್ಳದೆ ಎಲ್ಲರೊಂದಿಗೂ ಅಣ್ಣ ಅಣ್ಣ ಎಂದೇ ಮಾತನಾಡಿಸುವ ಸಜ್ಜನ ಇವರು. ಇಂತಹ ಸೌಜನ್ಯ ಇರುವುದರಿಂದಲೇ ಏನೋ ಇವರ ಹಾಡು ಬಾಯಿಯಿಂದ ಬರದೆ, ಹೃದಯದಿಂದ ಹೊರಬರುತ್ತದೆ.
Videos
ಶ್ರೀವಿಜಯದಾಸರು – ಕಿರುಪರಿಚಯ – ವಿಡಿಯೋ ಸರಳರೂ ಸಹೃದಯೀಗಳೂ ಆದ ಶ್ರೀರಾಜಗೋಪಾಲಾಚಾರ್ಯರು ಶ್ರೀವಿಜಯದಾಸರ ಬಗ್ಗೆ ಮಾತನಾಡಿದಾಗ ಚಿತ್ರೀಕರಿಸಿಕೊಂಡ ವಿಡಿಯೋ. …
ಕಾಖಂಡಕಿಯ ಶ್ರೀಮಹೀಪತಿದಾಸರು ತಮ್ಮ ಕುಲಸ್ವಾಮಿನಿಯಾದ ಶ್ರೀಲಕ್ಷ್ಮಿಯನ್ನು ಸ್ತುತಿಸಿ ಬರೆದ ಹಾಡು ಇದು. ಬೃಂದಾವನಿ ರಾಗ ಇರಬಹುದೆಂದು ನನ್ನ ಊಹೆ. ತಿಳಿದವರು ಸರಿಪಡಿಸಿ.…