eeshavasyam.com
ಶ್ರೀಹರಿವಾಯುಸ್ತುತಿಯ ಹಿನ್ನೆಲೆ ಹಾಗು ಮಹಿಮೆ
ಆಚಾರ್ಯ ಮಧ್ವರ ವಿದ್ವತ್ತಿಗೆ ತಲೆಬಾಗಿ ಅವರ ಶಿಷ್ಯತ್ವ ವಹಿಸಿದವರಲ್ಲಿ ತ್ರ್ವಿವಿಕ್ರಮ ಪಂಡಿತರದ್ದು ವೈಶಿಷ್ಟ್ಯಪೂರ್ಣವಾದ ವ್ಯಕ್ತಿತ್ವ. ಇವರು ಆಚಾರ್ಯರಲ್ಲಿ ಕೇವಲ ಪಂಡಿತನೊಬ್ಬನ್ನು ಮಾತ್ರ ಕಾಣಲಿಲ್ಲ. ಆಚಾರ್ಯರ ಮೂಲರೂಪಗಳಾದ ಹನುಮ ಹಾಗು ಭೀ…