ಪಿತೃಯಜ್ಞವಿಧಿಃ – ಭಾಗ I ಮತ್ತು 2

600.00

ತಂದೆ-ತಾಯಿಗಳ ಮರಣಾನಂತರದಲ್ಲಿ ಅವಶ್ಯವಾಗಿ ಮಾಡಬೇಕಾದ ಕರ್ತವ್ಯಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಪರಮಪೂಜ್ಯರಾದ ಶ್ರೀಕೃಷ್ಣಪುರಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥರಲ್ಲಿ ಅಧ್ಯಯನವನ್ನು ನಡೆಸಿರುವ, ಶ್ರೀಸೂರ್ಯಪ್ರಕಾಶ್ ಎನ್. ರಾವ್ ಅವರು ಈ ಪುಸ್ತಕದಲ್ಲಿ ವಿಸ್ತೃತವಾದ ಪ್ರಯೋಗವನ್ನು, ಪ್ರಮಾಣಬದ್ಧವಾಗಿ ಪ್ರಸ್ತುತ ಪಡಿಸಿದ್ದಾರೆ.

ಇದು ಎರಡು ಪುಸ್ತಕಗಳ ಒಂದು ಗುಚ್ಚ. ಎರಡನ್ನೂ ಒಟ್ಟಿಗೇ ಖರೀದಿಸಬೇಕು.

  • ಭಾಷೆ : ಕನ್ನಡ
  • ಸಂಪಾದಕರು : ವಿದ್ವಾನ್ ಸೂರ್ಯಪ್ರಕಾಶ್ ಎನ್.ರಾವ್
  • ಪ್ರಕಟಣೆಯ ವರ್ಷ :2022
  • ಪುಟಗಳ ಸಂಖ್ಯೆ : ಒಟ್ಟು 900
  • ಪುಸ್ತಕದ ರೀತಿ : ಹಾರ್ಡ್ ಬೌಂಡ್
  • ಗಾತ್ರ : ಡೆಮಿ 1/8
  • ಬೆಲೆ:600/- ಎರಡು ಸಂಪುಟಗಳಿಗೆ

Reviews

There are no reviews yet.

Be the first to review “ಪಿತೃಯಜ್ಞವಿಧಿಃ – ಭಾಗ I ಮತ್ತು 2”

Your email address will not be published. Required fields are marked *

All search results