ನಿನ್ನೆ, ನಮ್ಮ ಶ್ರೀಗಳವರ ೧೭ನೇ ಸುಧಾಮಂಗಲದ ಕೊನೆಯದಿನ. ಬಹಳ ದೊಡ್ಡ ಸಜ್ಜನಸಮಾವೇಶವದು. ಕರ್ತವ್ಯರೂಪದಲ್ಲಿ ಭಾಗವಹಿಸಲು ನನಗೂ ಚೂರು ಭಾಗ್ಯವು ಸಿಕ್ಕಿತ್ತು.…
Category: Articles
ಉತ್ತರಾಯಣದಂದು ಉಸಿರು ನೀಡಿದ ಪೇಜಾವರ ಶ್ರೀಗಳು. ————————————————————————– ನೀರಿನಲ್ಲಿ ಮುಳುಗಿಹೋಗುತ್ತಿರುವವನಿಗೇನಾದರೂ ಅದೃಷ್ಣವಿದ್ದರೆ, ಹಿಡಿದುಕೊಂಡು ತೇಲುವುದಕ್ಕೆ ಗಂಧದ ಕಟ್ಟಿಗೆಯೇ ಸಿಗುವುದಂತೆ. ಅದೇ…
ಕೆಟ್ಟ ಕೆಲಸ ಮಾಡಿದರೆ ಏನಾಗುತ್ತದೆ ಎಂದು ಗರುಡಪುರಾಣವು ಹೇಳಿದರೆ ನಾವು ಗರುಡ ಪುರಾಣವನ್ನೇ ದೂರ ಇಡುತ್ತೇವೆಯೇ ಹೊರತು ಅದು ಹೇಳಿದ ತಿದ್ದುಪಡಿಗಳನ್ನು ತಂದುಕೊಳ್ಳುವುದಿಲ್ಲ,
ಶ್ರೀರಾಯರ ಕೃಪೆಯನ್ನು ಕೊಂಡಾಡದ ಹರಿದಾಸರುಗಳೇ ಇಲ್ಲ. ಶ್ರೀವಿಜಯದಾಸರಾದಿಯಾಗಿ ಎಲ್ಲ ಹರಿದಾಸರೂ ಸಹ ಕನಿಷ್ಠ ಒಂದಾದರೂ ಕೀರ್ತನೆಯನ್ನು ಶ್ರೀಗುರುರಾಜರ ಮೇಲೆ ರಚಿಸಿದ್ದಾರೆ.…
ಶುಭಕಾರ್ಯಗಳಲ್ಲಿ ರಕ್ತವರ್ಣ / ಹಳದಿ / ಕುಂಕುಮವರ್ಣದ ಮಂತ್ರಾಕ್ಷತೆಯನ್ನು ಮಾತ್ರವೇ ವಧೂವರರ ಅಥವಾ ವಟುವಿನ ಮೇಲೆ ಹಾಕಬೇಕೇ ಹೊರತು ನೀಲಿ, ಹಸಿರು, ಬಿಳಿ ಹೀಗೆ ಬಗೆ ಬಗೆಯ ವರ್ಣದ ಅಕ್ಷತೆಗಳನ್ನು ಸುರಿಯಬಾರದು. ಇತ್ತೀಚಿನ ಹುಚ್ಚು ಆಗಿರುವ ಥರ್ಮಾಕೋಲಿನ ಗುಂಡುಗಳು, ಢಬ್ ಎಂದು ಸಿಡಿಯುವ ಬಣ್ಣ ಬಣ್ಣದ ಕಾಗದಗಳನ್ನೂ ಬಳಸಲೇ ಬಾರದು.
ಗುರುಗಳ ಕರುಣೆಯು ಎನಗಾಯಿತಿಂದು. ಶ್ರೀವ್ಯಾಸಪೂರ್ಣಿಮೆಯ ದಿನ. ಎಲ್ಲೆಡೆ ಗುರುಪೂರ್ಣಿಮೆಯೆಂದೇ ಪ್ರಸಿದ್ಧ. ಹೌದು. ಜಗತ್ತಿಗೇ ಯಾವತ್ತೂ ಗುರುವಾದ ಶ್ರೀವೇದವ್ಯಾಸರ ಹೆಸರಿನ ಪೂರ್ಣಿಮೆಯಿದು.…
“ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ” ಎಂಬುದು ಒಂದು ಸುಭಾಷಿತ. ಇದು ಸುಭಾಷಿತವೋ ಅಥವಾ ಯಾರೋ ಒಬ್ಬ ಅನುಭಾವಿಯ ಮಾತೋ ನನಗೆ ತಿಳಿಯದು. ಆದರೆ ಸೂಕ್ತಿಯ ಮೊದಲಾರ್ಧಕ್ಕೆ ನಮ್ಮ ಶ್ರೀಗಳವರು ಒಂದು ಸವಾಲು ಎನಿಸಿದ್ದಾರೆ. ಶಾಸ್ತ್ರಗಳು ಬರೆದಿಟ್ಟಂತೆಯೇ ಅವರ ಜೀವನವಿದೆ, ಅವರ ಜೀವನವು ನಮಗೆಲ್ಲ ಬರೆದಿಟ್ಟುಕೊಳ್ಳಲೇಬೇಕಾದ ಮಹಿಮೆಗಳಿಂದ ಕೂಡಿದೆ.
ಶ್ರೀಜಿತಾಮಿತ್ರತೀರ್ಥರ ಸನ್ನಿಧಾನದಲ್ಲಿ ಶ್ರೀಸುಶಮೀಂದ್ರತೀರ್ಥರು ಸೂಕ್ಷ್ಮವಾಗಿ ತೋರಿಸಿದ ತಮ್ಮ ಜ್ಞಾನದ ಒಂದು ಚಿಕ್ಕ ಘಟನೆ ಇದು. ಹಿಂದೊಮ್ಮೆ ಅವರು ನೆಲ್ಲಿ ಮರದ ಕಾಂಡವನ್ನು ಬಾವಿಯಲ್ಲಿ ಹಾಕಿಸಿದ ಘಟನೆಯನ್ನು ನೀವೆಲ್ಲ ಓದಿರಬಹುದು. ಇದು ಕೂಡ ಅವರ ಔಷಧೀಯ ಜ್ಞಾನದ ಬಗ್ಗೆಯೇ ಇರುವ ಮತ್ತೊಂದು ಲೇಖನ.
ಇಂದು ಗುರುಗಳ ೬೫ನೆಯ ಜನ್ಮನಕ್ಷತ್ರ. ಇವರು ನನಗೆ ರಾಯರೇ ಕೊಟ್ಟಿರುವ ಕರದೀಪ. ಈ ದೀಪದ ಬೆಳಕಿನಲ್ಲಿ ನನ್ನ ಜೀವನ ನಡೆಯುತ್ತಿದೆ. ದೀಪದ ಬೆಳಕು ಇನ್ನೂ ನೂರಾರು ವರ್ಷಗಳ ಕಾಲ ಹಬ್ಬಿಯೇ ಇರಲಿ ಎಂದು ಆಶಿಸುತ್ತಾ ಅದೇ ಬೆಳಕಿನಲ್ಲಿಯೇ ಬರೆದ ಒಂದು ನುಡಿ ನಮನವಿದು. ಅವರ ಅಂತರ್ಯಾಮಿಯಾದ ಶ್ರೀರಾಯರು, ಶ್ರೀಹನುಮ ಮತ್ತು ಶ್ರೀರಾಮನಿಗೆ ಪ್ರಿಯವಾಗಲಿ.