ಗುರುಗಳ ಕರುಣೆಯು ಎನಗಾಯಿತಿಂದು. ಶ್ರೀವ್ಯಾಸಪೂರ್ಣಿಮೆಯ ದಿನ. ಎಲ್ಲೆಡೆ ಗುರುಪೂರ್ಣಿಮೆಯೆಂದೇ ಪ್ರಸಿದ್ಧ. ಹೌದು. ಜಗತ್ತಿಗೇ ಯಾವತ್ತೂ ಗುರುವಾದ ಶ್ರೀವೇದವ್ಯಾಸರ ಹೆಸರಿನ ಪೂರ್ಣಿಮೆಯಿದು.…
eeshavasyam Posts
“ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ” ಎಂಬುದು ಒಂದು ಸುಭಾಷಿತ. ಇದು ಸುಭಾಷಿತವೋ ಅಥವಾ ಯಾರೋ ಒಬ್ಬ ಅನುಭಾವಿಯ ಮಾತೋ ನನಗೆ ತಿಳಿಯದು. ಆದರೆ ಸೂಕ್ತಿಯ ಮೊದಲಾರ್ಧಕ್ಕೆ ನಮ್ಮ ಶ್ರೀಗಳವರು ಒಂದು ಸವಾಲು ಎನಿಸಿದ್ದಾರೆ. ಶಾಸ್ತ್ರಗಳು ಬರೆದಿಟ್ಟಂತೆಯೇ ಅವರ ಜೀವನವಿದೆ, ಅವರ ಜೀವನವು ನಮಗೆಲ್ಲ ಬರೆದಿಟ್ಟುಕೊಳ್ಳಲೇಬೇಕಾದ ಮಹಿಮೆಗಳಿಂದ ಕೂಡಿದೆ.
ಹುಲ್ಲಿಗಾಸೆ ಪಡುವ ಗೂಳಿಯನ್ನು ತಡೆಯಲು ಅಸಾಧ್ಯ. ಪರಪುರುಷನ ಬಯಕೆಯಿರುವ ಹೆಂಗಸನ್ನು ಸರಿಪಡಿಸುವುದು ಅಸಾಧ್ಯ. ಅದೇ ರೀತಿ ಜೂಜಿಗೆ ಮನಸೋತವನನ್ನು ಸರಿಪಡಿಸುವುದು ಸಹ ಅಸಾಧ್ಯ
ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದರ ಮೂಲಕ, ಆ ಒಂದು ಮನೆಯನ್ನು ಇತ್ತೀಚೆಗೆ ಶ್ರೀರಾಯರ ಅಂತರ್ಯಾಮಿ ಶ್ರೀಮುಖ್ಯಪ್ರಾಣ-ಶ್ರೀಪರಮಮುಖ್ಯಪ್ರಾಣದೇವರಿಗೆ ಸಮರ್ಪಣೆ ಮಾಡಿದ್ದಾರೆ. ದೇಸಾಯರ ವಂಶವು ಚೆನ್ನಾಗಿ ಬೆಳಗಲಿ. ರಾಯರ ಮನೆಯು ರಾಯರಿಗೇನೇ ಸೇರಿತು. ಈ ಸೇರಿಸುವಿಕೆಯ ಕೀರ್ತಿಯು ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೇನೆ ಸೇರಿತು.
ಶ್ರೀರಾಘವೇಂದ್ರತೀರ್ಥ ಮಹಾಪ್ರಭುಗಳು ಕೂಡಾ, ತಮ್ಮ ಪೂರ್ವಾಶ್ರಮದಲ್ಲಿ ಶ್ರೀರಾಮಚಂದ್ರತೀರ್ಥರಲ್ಲಿ ವಿದ್ಯಾರ್ಜನೆಯನ್ನು ಮಾಡಿದ್ದಾರೆಂದು ಹಿರಿಯರ ಮಾತಿದೆ. ಎಂತಹ ಆದರ್ಶವಾದ ನಡುವಳಿಕೆಯಲ್ಲವೇ ಇದೆಲ್ಲ. ಶ್ರೀವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀಸುರೇಂದ್ರರಿಗೆ ಕೊಟ್ಟರು, ಹಾಗೆ ಕೊಟ್ಟ ವಿಜಯೀಂದ್ರರಲ್ಲಿ ಶ್ರೀರಾಮಚಂದ್ರತೀರ್ಥರು ಪಾಠ ಹೇಳಿಸಿಕೊಂಡರು, ಶ್ರೀರಾಮಚಂದ್ರತೀರ್ಥರಲ್ಲಿ ಶ್ರೀರಾಯರು ಪಾಠ ಹೇಳಿಸಿಕೊಂಡಿದ್ದಾರೆ! ಇಂತಹ ಒಂದು ಅಪೂರ್ವವಾದ ಬಾಂಧವ್ಯ ಇಂದಿಗೂ ಮುಂದುವರೆಯಲಿ ಎಂಬುದು ನನ್ನ ಹೆಬ್ಬಯಕೆ.
ಅಂತೂ ಮುಂದಿನ ೨೫-೪೦ ವರ್ಷಗಳಲ್ಲಿ ಹುಟ್ಟುವ ಪೀಳಿಗೆಯು ನೂರು ರುಪಾಯಿಗೆ ಕೊಟ್ಟು ಲೀಟರು ನೀರು ಕುಡಿಯುವಂತಾದರೆ ಅಚ್ಚರಿ ಏನಿಲ್ಲ. ಯಾರನ್ನು? ಏನೆಂದು ದೂಷಿಸಬೇಕಿದಕ್ಕೆ?
ಗ್ರೀಸ್ ದೇಶವು ರುಪಾಯಿ ಎಂಬ ಕರೆನ್ಸಿಯನ್ನು ಯಾಕಾದರೂ ಇಟ್ಟುಕೊಂಡೀತು ಎಂಬ ಸಾಮಾನ್ಯಜ್ಞಾನವೂ ಇಲ್ಲದಿರುವ ಜನ ಇದನ್ನು ನೋಡಿ ಹೃದಯ ತುಂಬಿಕೊಳ್ಳುತ್ತಿದ್ದಾರೆ. ಪ್ರಪಂಚದ ಎಲ್ಲೆಡೆಯೂ ಕನ್ನಡವೇ ರಾರಾಜಿಸಲಿ. ನಮಗೂ ಸಂತೋಷವೇ ಅದು. ಆದರೆ ಇಲ್ಲದಿರುವ ಕಿರೀಟದ ಮೇಲೆ ಈ ತುರಾಯಿಯನ್ನು ಸಿಕ್ಕಿಸಿಕೊಳ್ಳುವ ಚಪಲ ಯಾಕೆ?
on an individual level, our elders have taught us of a pooja that would bring immense happiness to our minds. This is known as Jalastha Vishnu Pooja. This pooja is very simple, yet greatly soothing for the minds and bodies of those that find delight in worshipping the Supreme Lord. Give it a try. Neither does it need much money nor does it take more time
All he had was 7 days’ time. In this short period, he had to savour the nectarine Bhagavatha in its entirety. All arrangements were made for this instantly. Shukacharya, the beloved son of Lord Vedavyasa,