ಪುಣ್ಯಕಾರ್ಯವು ರಕ್ಷಾಕವಚವಾಗುವುದು

ವನೇ ರಣೇ ಶತ್ರುಜಲಾಗ್ನಿಮಧ್ಯೇ ಮಹಾರ್ಣವೇ ಪರ್ವತಮಸ್ತಕೇ ವಾ
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||

ಕಾನನದಲ್ಲಿ, ಯುದ್ಧರಂಗದಲ್ಲಿ, ಶತ್ರುಗಳಮಧ್ಯದಲ್ಲಿ,  ನೀರಿನಲ್ಲಿನಲ್ಲಿ, ಬೆಂಕಿಯ ಮಧ್ಯದಲ್ಲಿ, ಸಮುದ್ರದ ಸೆಳೆತಕ್ಕೆ ಸಿಲುಗಿದಾಗ, ಪರ್ವತದ ನೆತ್ತಿಯ ಮೇಲೆ,  ಪ್ರಜ್ಞೆ ತಪ್ಪಿ ಬಿದ್ದಾಗ ಅಥವಾ ಇನ್ನಾವುದೇ ರೀತಿಯ ವಿಷಮ ಗಳಿಗೆಯಲ್ಲಿ ಸಿಲುಕಿರುವವರನ್ನು ಹಿಂದೆ ಮಾಡಿರುವ ಪುಣ್ಯಕಾರ್ಯಗಳೇ ರಕ್ಷಿಸುತ್ತವೆ.

– ಭರ್ತೃಹರಿ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

One Comment

  1. neela
    May 16, 2017
    Reply

    super articles. all are educative and mind opening.

Leave a Reply

This site uses Akismet to reduce spam. Learn how your comment data is processed.