ಭಿನ್ನಗೊಂಡ ಮೂರ್ತಿಯನ್ನು ಪೂಜಿಸಬಾರದು ಎನ್ನುತ್ತಾರೆ. ನಿಜ. ಅದು ಶಾಸ್ತ್ರೀಯ ಕೂಡಾ. ಆದರೆ ಸಂಪ್ರದಾಯಗಳನ್ನೇ ಭಗ್ನವಾಗಿಸಿಕೊಂಡ ನಮ್ಮ ಇಂದಿನ ಜನರಿಗಿಂತ ಈ ಜನರು ಎಷ್ಟೋ ಮೇಲು. ತುಂಡಾದ ಸಾಲಿಗ್ರಾಮವು ಪೂಜೆಯೊಪ್ಪುವಂತೆ ಶ್ರೀಹರಿಯು ಇವರ ಭಕ್ತಿಯನ್ನು ಸ್ವೀಕರಿಸಿಯೇ ಸ್ವೀಕರಿಸುತ್ತಾನೆ.
Author: ರಘು
ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.
ಶ್ರೀಹರಿವಾಯುಗುರುಭ್ಯೋ ನಮಃ ದಶದೀಪಗಳು 4/10: ಶ್ರೀಮಹಾದೇವ ಮಂದಿರ – ತಾಂಬಡೀ ಸುರ್ಲಾ ಗೋವಾ ಕದಂಬರ 12ನೆಯ ದೊರೆಯಾದ ಶಿವಚಿತ್ತ ಪರಮಾದಿದೇವ…
ದಶದೀಪಗಳು 3/10: ಶ್ರೀಸಪ್ತಕೋಟೀಶ್ವರ ಗೋವೆಯನ್ನು. ಸಾವಿರಾರು ವರ್ಷಗಳಿಂದಲೂ ಅನೇಕ ರಾಜವಂಶಗಳು ಇದನ್ನು ಆಳಿವೆ. ಈ ರಾಜವಂಶಗಳಲ್ಲಿ ಅನೇಕರು ಗೋವೆಯನ್ನು ದೋಚಿದರು.…
ಕೆಟ್ಟ ಕೆಲಸ ಮಾಡಿದರೆ ಏನಾಗುತ್ತದೆ ಎಂದು ಗರುಡಪುರಾಣವು ಹೇಳಿದರೆ ನಾವು ಗರುಡ ಪುರಾಣವನ್ನೇ ದೂರ ಇಡುತ್ತೇವೆಯೇ ಹೊರತು ಅದು ಹೇಳಿದ ತಿದ್ದುಪಡಿಗಳನ್ನು ತಂದುಕೊಳ್ಳುವುದಿಲ್ಲ,
ಗುಪ್ತರಾಜರ ಕಾಲವು ಭಾರತದ ಸ್ವರ್ಣಯುಗ ಎಂದೇ ಇಡೀ ಪ್ರಪಂಚವು ಪರಿಗಣಿಸಿದೆ. ಈ ವರಾಹನ ಆರಾಧನೆಯೇ ಇದಕ್ಕೆ ಕಾರಣವಲ್ಲದೆ ಮತ್ತೇನೂ ಅಲ್ಲ.
ಶ್ರೀರಾಯರ ಕೃಪೆಯನ್ನು ಕೊಂಡಾಡದ ಹರಿದಾಸರುಗಳೇ ಇಲ್ಲ. ಶ್ರೀವಿಜಯದಾಸರಾದಿಯಾಗಿ ಎಲ್ಲ ಹರಿದಾಸರೂ ಸಹ ಕನಿಷ್ಠ ಒಂದಾದರೂ ಕೀರ್ತನೆಯನ್ನು ಶ್ರೀಗುರುರಾಜರ ಮೇಲೆ ರಚಿಸಿದ್ದಾರೆ.…
ಶುಭಕಾರ್ಯಗಳಲ್ಲಿ ರಕ್ತವರ್ಣ / ಹಳದಿ / ಕುಂಕುಮವರ್ಣದ ಮಂತ್ರಾಕ್ಷತೆಯನ್ನು ಮಾತ್ರವೇ ವಧೂವರರ ಅಥವಾ ವಟುವಿನ ಮೇಲೆ ಹಾಕಬೇಕೇ ಹೊರತು ನೀಲಿ, ಹಸಿರು, ಬಿಳಿ ಹೀಗೆ ಬಗೆ ಬಗೆಯ ವರ್ಣದ ಅಕ್ಷತೆಗಳನ್ನು ಸುರಿಯಬಾರದು. ಇತ್ತೀಚಿನ ಹುಚ್ಚು ಆಗಿರುವ ಥರ್ಮಾಕೋಲಿನ ಗುಂಡುಗಳು, ಢಬ್ ಎಂದು ಸಿಡಿಯುವ ಬಣ್ಣ ಬಣ್ಣದ ಕಾಗದಗಳನ್ನೂ ಬಳಸಲೇ ಬಾರದು.
ಈ ವೈದ್ಯ ಮನೆತನದಲ್ಲಿ “ವಿಠೋಬಾಚಾರ್ಯ” ಎಂಬ ಆಧ್ಯಾತ್ಮಜೀವಿಯ ಹುಟ್ಟು ಆಯಿತು. ದೊಡ್ಡ ಪ್ರತಿಭಾಶಾಲಿಯಾದವರು ಇವರು. ಮನೆತನದ ವೃತ್ತಿಯಾದ ಆಯುರ್ವೇದದೊಂದಿಗೆ ಕನ್ನಡ, ಸಂಸ್ಕೃತ, ಆಂಗ್ಲಭಾಷೆ, ಆಗಿನ ಸರ್ಕಾರಿ ಭಾಷೆಯಾದ ಪರ್ಶಿಯನ್ ಭಾಷೆಗಳಲ್ಲಿ ಇವರಿಗೆ ಒಳ್ಳೆಯ ಪಾಂಡಿತ್ಯವಿತ್ತು. ಆಶುಕವಿಗಳಿವರು. ಜೊತೆಗೆ ಒಳ್ಳೆಯ ಗಣಿತಜ್ಞರು ಕೂಡಾ.
ಶ್ರೀವ್ಯಾಸರಾಜರ ಮೂಲಕ, ಶ್ರೀಹನುಮನ ಮೂಲಕ ಶ್ರೀಕೃಷ್ಣಮೇಘನ ಒಲವು ನಮ್ಮತ್ತಲೂ ಹರಿದು ಬರಲಿ ಎಂಬಂತೆ ನಮ್ಮ ನಡತೆಯನ್ನು ನಾವೆಲ್ಲ ಇರಿಸಿಕೊಳ್ಳೋಣ.